ಹಿಪ್ಪರಗಿ ದಂಪತಿಗೆ ಕರುನಾಡು ಗಾನಕೋಗಿಲೆ ಪ್ರಶಸ್ತಿ

Jun 24, 2025 - 18:23
 0
ಹಿಪ್ಪರಗಿ ದಂಪತಿಗೆ ಕರುನಾಡು ಗಾನಕೋಗಿಲೆ ಪ್ರಶಸ್ತಿ

ಅಪರಾಧಕ್ಕೆ ಸವಾಲು  ಕನ್ನಡ ದಿನಪತ್ರಿಕೆ 

ವಿಜಯಪುರ : ಸಿದ್ದೇಶ್ವರ ಕಲಾ ಭವನದಲ್ಲಿ ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ರಾಷ್ಟಿಯ ಗುಮ್ಮಟ ಉತ್ಸವ-೨೦೨೫ ಪ್ರಶಸ್ತಿ ಸಮಾರಂಭದಲ್ಲಿ ದತ್ತಾತ್ರೇಯ ಹಿಪ್ಪರಗಿ ಅವರಿಗೆ ಯೋಗ ಕ್ಷೇತ್ರದಲ್ಲಿ ಹಾಗೂ ಶ್ರೀಮತಿ ಮಂಜುಳಾ ಹಿಪ್ಪರಗಿ ಅವರಿಗೆ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಕರುನಾಡು ಗಾನಕೋಗಿಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.    

ಈ ಸಂದರ್ಭದಲ್ಲಿ ಪರಮಪೂಜ್ಯ  ಅಭಿನವ ದರೇಶ್ವರ ಮಹಾ ಸ್ವಾಮೀಗಳು ಶ್ರೀ ಜಕ್ಕಮ್ಮ ದೇವಿ ಹಾಗೂ ದರಿದೇವರ ಪುಣ್ಯಶ್ರಮ ಕಟಕಬಾವಿ ಇವರು ಉಪಸ್ಥಿತರಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.