ಪತ್ರಿಕಾ ದಿನಾಚರಣೆಗೆ ಸಚಿವ  ಶಿವಾನಂದ ಪಾಟೀಲಗೆ ಆವ್ಹಾನ

Jul 13, 2025 - 11:46
Jul 13, 2025 - 12:36
 0
ಪತ್ರಿಕಾ ದಿನಾಚರಣೆಗೆ ಸಚಿವ  ಶಿವಾನಂದ ಪಾಟೀಲಗೆ  ಆವ್ಹಾನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಷ್ಕಾರ, ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಜುಲೈ 19 ರಂದು ಜರುಗಲಿರುವ ಸಮಾರಂಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪತ್ರಕರ್ತರಿಗೆ ಪ್ರಸಸ್ತಿ ವಿತರಿಸಲು ಅಗಮಿಸುವಂತೆ ಸಚಿವ  ಶಿವಾನಂದ ಪಾಟೀಲ ಅವರಿಗೆ ಭೇಟಿಯಾಗಿ ಆವ್ಹಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಕಾಶ ಬೆಣ್ಣೂರ, ಜಿಲ್ಲೆಯ ಕಾನಿಪ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಜ್ಯ ಕಾರ್ಯಕಾರಿ ನಾಮನಿರ್ದೇಶನ ಸದಸ್ಯ ಕೆ.ಕೆ.ಕುಲಕರ್ಣಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ ಯಡಹಳ್ಳಿ, ಶಸಿಕಾಂತ ಮೆಂಡೆಗಾರ,ಇರ್ಫಾನ್ ಶೇಖ್, ಶರಣಬಸಪ್ಪ ಮಸಳಿ ಗುರು ಗದ್ದನಕೇರಿ ಅವರುಗಳು ಉಪಸ್ಥಿತರಿದ್ದರು. ಭಾಗವಹಿಸುವ ಭರವಸೆ ನೀಡಿದರು

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.