'ಸಮಾಜಕ್ಕೆ ಅಂಬಿಗರ ಚೌಡಯ್ಯನವರ ಕೊಡುಗೆ ಅನನ್ಯ'

Jan 22, 2025 - 08:14
 0
'ಸಮಾಜಕ್ಕೆ ಅಂಬಿಗರ ಚೌಡಯ್ಯನವರ ಕೊಡುಗೆ ಅನನ್ಯ'

ಹೊರ್ತಿ: 'ಸಮಾಜಕ್ಕೆ ಅಂಬಿಗರ ಚೌಡಯ್ಯನವರ ಕೊಡುಗೆ ಅನನ್ಯ'ಎಂದು ಹೊರ್ತಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶಿವಶರಣಪ್ಪ ಡೊಳ್ಳಿ ಹೇಳಿದರು.
ಹೊರ್ತಿಯ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಮಂಗಳವಾರ ಅಂಬಿಗರ ಚೌಡಯ್ಯನವರ ಜಯಂತಿ ಪ್ರಯುಕ್ತ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು
ಗ್ರಾಮ ಪಂಚಾಯತಿ ಕ್ಲರ್ಕ ಪವನ ಕುಲಕರ್ಣಿ ಮಾತನಾಡಿ,' ಅಂಬಿಗರ ಚೌಡಯ್ಯನವರು ನೇರ ಹಾಗೂ ನುಡಿ ಮತ್ತು ವಚನಕಾರರಾಗಿದ್ದ ಅವರು ಸಮಾಜದ ಅಭ್ಯುದಯಕ್ಕೆ ಅವರ ಕೊಡುಗೆ ಅಪಾರ' ಎಂದು ಹೇಳಿದರು.
ಈ ವೇಳೆ ಗ್ರಾ.ಪಂ ಪಿಡಿಒ ಮಹೇಶ ಟಿ.ನಾಯಕ, ಅಧ್ಯಕ್ಷ ಶ್ರೀಶೈಲ ಭೋಸಗಿ, ಸದಸ್ಯರಾಗಿ ಮಲ್ಲೇಶಿ ಭೋಸಗಿ, ಹುಸೇನಸಾಬ ಹತ್ತರಕಿಹಾಳ, ರಾಜು ಕಾಂಬಳೆ, ಕೃಷ್ಣಪ್ಪ ಗುಂಜೆ, ರಾಜಕುಮಾರ್‍ ರಾಠೋಡ, ಶ್ರೀಶೈಲ ಭೋಸಗಿ, ಇಬ್ರಾಹಿಂ ಶೇಖ, ಶ್ರೀನಿವಾಸ ನಾಯಕ, ಬಸಲಿಂಗಪ್ಪ ಪೂಜೇರಿ, ಸಂಜುಕುಮಾರ ಮಸಳಿಕೇರಿ, ಮಹಾದೇವ ರಾಠೋಡ, ಶರಣಬಸು ಡೊಣಗಿ, ಕಾರ್ಯದರ್ಶಿ ಯಲ್ಲಪ್ಪ ಗಾಡಿವಡ್ಡರ, ಸುರೇಶ ಅಳ್ಳಿ ಮೊರೆ, ಪವನ ಕುಲಕರ್ಣಿ, ಮೈಬುಬ ಇಂಡಿ, ಶ್ರೀಶೈಲ ಕಂದಗಲ್ ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.