ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಾಬುಗೌಡ ಪಾಟೀಲಗೆ ಸನ್ಮಾನ

Sep 30, 2024 - 03:43
 0
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಾಬುಗೌಡ  ಪಾಟೀಲಗೆ ಸನ್ಮಾನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ

ಜೇವರ್ಗಿ : ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಕೊಡಮಾಡುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಜೇವರ್ಗಿ ತಾಲೂಕಿನ ಜೇರಟಗಿಯ ಶ್ರೀ ಗುರುಶಾಂತೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಾಬುಗೌಡ ಎಸ್ ಪಾಟೀಲ ಅವರಿಗೆ ದೊರೆತಿದ್ದು, ಸಂಸ್ಥೆಯ ಅಧ್ಯಕ್ಷ ಶ್ರೀ ಮ.ನಿ. ಪ್ರ ಮಹಾಂತ ಮಾಹಸ್ವಾಮಿಗಳು ವಿರಕ್ತಮಠ ಜೇರಟಗಿ ಹಾಗೂ ಪ್ರವೀಣ ಕುಮಾರ ಬಿರಾದಾರ ಗ್ರಾಮದ ಹಿರಿಯರಾದ ಅಣ್ಣಾರಾವ್ ನಿಷ್ಟಿ ದೇಶಮುಖ ಮತ್ತು ಮಡಿವಾಳಯ್ಯ ಕುಕುನೂರ್ ಎಸ್ ಡಿ ಎಮ್ ಸಿ ಅಧ್ಯಕ್ಷ ಸಂಜೀವಕುಮಾರ ಆರ್ ಮಳಗಿ ಶಿಕ್ಷಕ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.